ದೀಪಾವಳಿ

ಆತ್ರೀಯ ಓದುಗರಿಗೆ, ದಿೋಪೋತಸವ ಹಾಗ ರಾಜೆ ಯೋತಸವದ ಶುಭಾಶಯಗಳು. ಕಾತ್ರಯಕ ಮಾಸವೆಾಂದರೆ ದಿೋಪ್ಗಳ ಹಬೆ. ಕತಿಲ್ ತೆ ಳೆದು ಬೆಳಕ ಬೆಳಗುವ ಹಣ್ತೆಯ ಸಾಲ್ು ಮಿನ್ುಗುವ ಹಬೆ. ಹಾಗೆೋ ನ್ರ್ಮಳಗನ್ ಸೆ ಡರಿಗೆ ಎಣೆಣ-ಬತ್ರಿ ಸರಿ ಮಾಡಿ ಆತಮತಮವ ಕಳೆಯುವ ಕಾಲ್. ನ್ಮೆಮಲಾಲ ಹಬೆಗಳು, ಆಚರಣೆಗಳ ಹಿಾಂದ್ೆ ಪ್ಿಕೃತ್ರಯ ನೆರಳಿದ್ೆ. ಚೆೈತಿದ ಚಿಗುರು, ಕಾತ್ರಯಕದ ಸೆ ಡರು ಎಲ್ಲವೂ ಸೆ ಗವು. ಹಿರಿ-ಕಿರಿಯ ಎನ್ುನವ ವಯೋಭೆೋದವಿಲ್ಲದ್ೆ ಎಲ್ಲರಲ್ ಲ ಉತಾಸಹ, ಸಡಗರ ಸಾಂಭಿಮ ತರುವ ಈ ದಿೋಪಾವಳಿ ಹಬೆ ನ್ಮಮ ಮಲ್ಲಲಗೆ ಕನ್ನಡಿಗರ ಮನೆ-ಮನ್ಗಳಲ್ ಲ ಸುಪ್ಿಕಾಶ ತರಲ್ಲ. ಕನ್ನಡವೆಾಂದರೆ ಬರಿ ನ್ುಡಿಯಲ್ಲ, ಹಿರಿದಿದ್ೆ ಅದರಥಯ ಎಾಂದಿದ್ೆ ಕವಿವಾಣಿ.ಈ ಕನ್ನಡ ಮಾಸದಲ್ಲಲ ನ್ಮಮ ನಿತೆ ಯೋತಸವದ ಕವಿ ಶಿಿೋ ನಿಸಾರ್ ಅಹಮದ್ ಅವರ ಈ ಗೋತೆ ನ್ಮೆಮಲ್ಲರ ಆಶಯಗಳನ್ುನ ಪ್ಿತ್ರನಿಧಿಸುತಿದ್ೆಯಲ್ಲವೆೋ? "ಕನ್ನಡವಲ್ಿ ತ್ರಂಗಳು ನ್ಡೆಸುವ ಗುಲ್ಲಿನ್ ಕಾಮನ್ಬಿಲ್ುಿ. ರವಿ ಶಶಿ ತ್ಾರೆಯ ನಿತ್ೆೊಯೇತ್ಸವವದು ಸರಸತ್ರ ವಿೇಣೆಯ ಸೆೊಲ್ುಿ". ಈ ಸಡಗರದ ಸಮಯದಲ್ಲಲ ನ್ಮಮ ಅನೆೋಕ ಪ್ಿತ್ರಭಾಶಾಲ್ಲಗಳು ಇಲ್ಲಲ ಕನ್ನಡದ ದಿೋಪ್ ಹಚಿಚದ್ಾಾರೆ. ಅವರು ಹಚಿಚಟ್ಟ ಹಣ್ತೆಗಳ ಸಾಲ್ಲನ್ಲ್ಲಲಡುವ ಭಾಗಯ ನ್ನ್ನದು. ಈ ಬೆಳಕರಾಶಿ ನಿಮೆಮಲ್ಲರ ಮನ್ಕೆಕ ಮುದ ತರಲ್ಲ ಹಾಗ ಕನ್ನಡತನ್ ಬೆಳೆಯಲ್ಲ ಎಾಂದು ಆಶಿಸುತಾಿ, ಶುಭಾಶಯಗಳೆ ಾಂದಿಗೆ ಪ್ೂಣಿಯಮಾ ಸುಬಿಹಮಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ